Wednesday, May 19, 2010

ನಮ್ಮ ಜನಗಳು

ಆತ್ಮೀಯರೇ, 'ಅಂಕ' ಸಾಂಸ್ಕೃತಿಕ ಅಭಿವೃದ್ದಿ ಸಂಸ್ಥೆಯು ' ಬರ್ತಾರಪ್ಪೋ ಬರ್ತಾರೋ ನನ್ನ ಜನಗಳು' ಎಂಬ ಸಾಂಸ್ಕೃತಿಕ ಸಮಾರಂಭವನ್ನು ಆಯೋಜಿಸಿದ್ದಾರೆ.
ದಯಮಾಡಿ ಸ್ನೇಹಿತರೊಂದಿಗೆ ಬನ್ನಿ..
ಮೇ- 22 ರ ಬೆಳಿಗ್ಗೆ 10.30 ಕ್ಕೆ ಖ್ಯಾತ ಕಲಾವಿದ ಅಪ್ಪಗೆರೆ ತಿಮ್ಮರಾಜು 'ಗೀತ ಗಾಯನ ತರಬೇತಿ ಕಾರ್ಯಕ್ರಮ' ಉದ್ಘಾಟಿಸುವರು. 1.30 ಕ್ಕೆ ನಾಡಿನ ಯುವ ಗಾಯಕರಿಂದ ಗೀತ ಗಾಯನ.. 3.00 ಗಂಟೆಗೆ ಎಸ್.ಜಿ.ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ..
ವಿಷಯ ಮಂಡನೆ: ಬಂಜಗೆರೆ ಜಯಪ್ರಕಾಶ್, ಡೊಮಿನಿಕ್
ಸಂಜೆ 5.30 ಕ್ಕೆ ಶ್ರೀನಿವಾಸ ಕಪ್ಪಣ್ಣ ಅಧ್ಯಕ್ಷತೆಯಲ್ಲಿ ಸಮಾರೋಪ....ಅಥಿತಿಗಳು: ಮಂಜುನಾಥ ಅದ್ದೆ, ಮಾವಳ್ಳಿ ಶಂಕರ್, ಎನ್.ಆರ್. ಪ್ರಭು..
ಸ್ಥಳ: ಸಚಿವಾಲಯ ಕ್ಲಬ್ , ಕಬ್ಬನ್ ಪಾರ್ಕ್, ಎಂ.ಎಸ್.ಬಿಲ್ಡಿಂಗ್ ಎದುರು, ಬೆಂಗಳೂರು
ತಮ್ಮ ನಿರೀಕ್ಷೆಯಲ್ಲಿ
ಸಬ್ಬನಹಳ್ಳಿ ರಾಜು ಕಾರ್ಯದರ್ಶಿ ಅಂಕ ಸಂಸ್ಥೆ
9448264921

No comments:

Post a Comment